ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ವಿನುತ(ವನಿತ)
ನಿನ್ನ ಕೀರ್ತಿ ಏರಲಿ
ದಿಗಂತ
ನಿನ್ನ ಸಾದ(ಧ)ನೆಗೆ
ನನ್ನ ಹೃದಯಾಭಿನಂದನೆ
ಅನಂತಾನಂತ
ಸದಾ ಹಸಿರಾಗಿರಲಿ
ಪ್ರೀತಿ,ವಾತ್ಸಲ್ಯ,ಅನುಕಂಪ
ನಿನ್ನಲ್ಲಿ ಸಿರತ
ಬದುಕಲ್ಲಿ ಗೆಲುವು ಸಿಗಲಿ
ನಿನಗೆ ಸತತ
-ಕೃಷ್ಣಮೊರ್ತಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment