ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ಜೀವದ ಜೀವವಾದವಳಿಗೆ
ನನ್ನ ಬದುಕಿಗೆ
ಹಸಿರಾದವಳು ನೀನು
ನನ್ನ ಉಸಿರಿಗೆ
ಮಲ್ಲೆ ಮಲ್ಲಿಗೆ ಪರಿಮಳ
ಸುರಿದವಳು ನೀನು
ನನ್ನ ಕನಸಿಗೆ ಬಣ್ಣ
ಬಳಿದವಳು ನೀನು
ನನ್ನ ಜಡನಡಿಗೆಗೆ
ಚೈತನ್ಯ ತಂದವಳು
ನೀನು
ನನ್ನ ಜೀವದ ಜೀವಕ್ಕೀಗ
ವಿರಸದ ವಿಷವ ಸುರಿದು
ಹೋಗುವೆಯಾ.....?
ನೀನು ನನ್ನ ಮರೆತು
ಬದುಕಲಿಚ್ಚಿಸುವೆಯಾ...?
-ಕೃಷ್ಣಮೊರ್ತಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment