ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ಆಶಯ ಗೆಳೆಯ/ಗೆಳತಿ ಯರಿಗೆ
ಹುಚ್ಚೆದ್ದು ಕುಣಿವ ಹುಚ್ಚು
ಮನಸಿನ ಬಾವನೆ ಗಳಿಗೆ ನಿನ್ನ
ಹೃದಯದ ಬಾಗಿಲು ಮುಚ್ಚಿರಲಿ
ಅಚ್ಚು ಮೆಚ್ಚಿನ ಶುಚಿತ್ವದ
ಮನಸಿನ ಬಾವನೆಗಳಿಗೆ ನಿನ್ನ
ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ
ಪ್ರಿಯ ಮಿತ್ರರೇ
-VK
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment