ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ಪ್ರಾರ್ಥನೆ
ಮಂಜು ಮಾಲಿನಿ
ತುಂಬಿರುವೆ ನನ್ನ
ಮನವ ನೀ
ಕನಸು-ಕನವರಿಕೆಯಲ್ಲು
ಕಾಂಬೆ ನೀ
ಕಲಕಿದೆ ನನ್ನ ಮನದ
ಕೊಳವ ನೀ
ಮೊಡಿಸಿದೆ ಮನದಾಸೆ ನೀ
ಮೌನದಲ್ಲಿದ್ದು ಮನಕೆ
ನೋವ ತುಂಬಿ ನನ್ನ
ಜೀವ ಹಿಂಡುವೆ ಏಕೆ ನೀ
ಬಂದು ನನ್ನ ಬಾಳ ಬೆಳಗಿಸು
ಇದು ನನ್ನ ಹೃದಯದ
ಪ್ರಾರ್ಥನೆ
-ಕೃಷ್ಣಮೊರ್ತಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment