Tuesday, July 27, 2010

ಯುಗಾಧಿಯ ಶುಭಾರೈಕೆ

ಮರಚಿಗುರಿದ ಹಾಗೆ ಕಲ್ಪನೆಗಳು ಚಿಗುರಲಿ
ಮರಿಕೋಗಿಲೆ ಹಾಗೆ ಮನ ಉಲ್ಲಾಸದಿಂದಾಡಲಿ
ಪುಷ್ಪವರಳಿದ ಹಾಗೆ ಆಸೆಗಳು ಅರಳಲಿ
ಚೈತ್ರದ ಸೊಬಗಂತೆ ಬಾಳೆಲ್ಲ ಕಂಗೊಳಿಸಲಿ
ಬೇವು ಬೆಲ್ಲದ ಹಾಗೆ ಬಾಳಿನೆಲ್ಲಾ ನೋವು ನಲಿವಿರಲಿ
ಎಂದು ಯುಗಾಧಿಯ ಶುಭಾರೈಕೆ.
-ಕೃಷ್ಣಮೂರ್ತಿ ಅಜ್ಜಹಳ್ಳಿ

No comments: