ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ಯುಗಾಧಿಯ ಶುಭಾರೈಕೆ
ಮರಚಿಗುರಿದ ಹಾಗೆ ಕಲ್ಪನೆಗಳು ಚಿಗುರಲಿ
ಮರಿಕೋಗಿಲೆ ಹಾಗೆ ಮನ ಉಲ್ಲಾಸದಿಂದಾಡಲಿ
ಪುಷ್ಪವರಳಿದ ಹಾಗೆ ಆಸೆಗಳು ಅರಳಲಿ
ಚೈತ್ರದ ಸೊಬಗಂತೆ ಬಾಳೆಲ್ಲ ಕಂಗೊಳಿಸಲಿ
ಬೇವು ಬೆಲ್ಲದ ಹಾಗೆ ಬಾಳಿನೆಲ್ಲಾ ನೋವು ನಲಿವಿರಲಿ
ಎಂದು ಯುಗಾಧಿಯ ಶುಭಾರೈಕೆ.
-ಕೃಷ್ಣಮೂರ್ತಿ ಅಜ್ಜಹಳ್ಳಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment