ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Tuesday, July 27, 2010
ನ್ಯಾಯವೇ....
ಪ್ರಿಯೆ !ನಿನ್ನ ಮರೆಯ ಬೇಕೆಂದು ಮಧುರೆಯ
ಮತ್ತಲ್ಲಿ ನಾ ಮತ್ತನಾಗಿ ಮಲಗಿರಲು
ನೀ ಬಂದು ಮನಕೆ ಮುತ್ತಿಟ್ಟು
ನನ್ನ ನಿದ್ದೆಯನು ಸುಟ್ಟು ಚಿಂತೆಯ ಕೊಟ್ಟು
ಹೋಗುವುದು ನ್ಯಾಯವೇ ಪುಟ್ಟು ?
-ಕೃಷ್ಣಮೂರ್ತಿ ಅಜ್ಜಹಳ್ಳಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment