Tuesday, July 27, 2010

ನ್ಯಾಯವೇ....

ಪ್ರಿಯೆ !ನಿನ್ನ ಮರೆಯ ಬೇಕೆಂದು ಮಧುರೆಯ
ಮತ್ತಲ್ಲಿ ನಾ ಮತ್ತನಾಗಿ ಮಲಗಿರಲು
ನೀ ಬಂದು ಮನಕೆ ಮುತ್ತಿಟ್ಟು
ನನ್ನ ನಿದ್ದೆಯನು ಸುಟ್ಟು ಚಿಂತೆಯ ಕೊಟ್ಟು
ಹೋಗುವುದು ನ್ಯಾಯವೇ ಪುಟ್ಟು ?
-ಕೃಷ್ಣಮೂರ್ತಿ ಅಜ್ಜಹಳ್ಳಿ

No comments: